ಕುಪ್ಪಳಿ. ಕುಪ್ಪಳಿ ಎಂದೊಡನೆ ನೆನಪಿಗೆ ಬರುವುದು ರಾಷ್ಟ್ರ ಕವಿ ಕುವೆಂಪು ಮತ್ತು ಪೂರ್ಣ ಚಂದ್ರ ತೇಜಸ್ವಿ ಹಾಗು ಸುಂದರ ಮಲೆನಾಡ ಸೊಬಗು. ಈ ಕವಿಗಳು ಯಾರಿಗೆ ತಾನೆ ಗೊತ್ತಿಲ್ಲ, ಹೇಳಿ. ಪದಗಳಿಗೆ ಪದಗಳನ್ನು ಜೋಡಿಸಿ ಆ ಸನ್ನಿವೇಶಗಳನ್ನು ಕಣ್ ಮುಂದಿರುಸಿ ಪ್ರಭಾವ ಬೀರುವಂತೆ ಮಾಡುವ ಶಕ್ತಿ ಇರುವುದು ರಾಷ್ಟ್ರಕವಿ ಕುವೆಂಪು. ಹಾಗು ತಮ್ಮ ಮಗರದ ಪೂರ್ಣ ಚಂದ್ರ ತೇಜಸ್ವಿ ಅವರು ಕೂಡ ತಮ್ಮದೇ ಆದ ವಿಶಿಷ್ಟತೆ ಹೊಂದಿರುವಂತಹ ಕವಿಗಲೊಬ್ಬರು. ಇವರು ಕವಿಗಳು ಅಷ್ಟೆ ಅಲ್ಲ. ಅವರು ತಮ್ಮಕ್ಯಾಮೆರಾವನ್ನು ಹೆಗಲೀರಿಸಿ ಮಲೆನಾಡಿನಲ್ಲಿ ಇರುವಂತಹ ಪರಿಸರದ ಹಾಗು ಪಕ್ಷಿಗಳ ವಿವಿಧ ಕಣ್-ಮನ ಸೆಳೆಯುವಂಥ ಚಿತ್ರ ತೆಗೆದು ಛಾಯಾಚಿತ್ರಗಾರರಾಗಿ ಹೆಸರು ಮಾಡಿದಂಥಹ ಕವಿ ಮನಗಳಿಗೆ ನನ್ನ ನಮನಗಳು.


ಕವಿಶೈಲದಲ್ಲಿ ರಾತ್ರಿ .....
















2 comments:
Hi Ramu
very very nice & wonderful photos
very good locations
nice pictures
Hi sir
It's very nice
I'am realy Appreciate you
continue the same thing and go up
Post a Comment